ಕೆ. ಎಸ್. ನರಸಿಂಹಸ್ವಾಮಿ
- ಕೆ. ಎಸ್. ನರಸಿಂಹಸ್ವಾಮಿಯವರ ವ್ಯಕ್ತಿ ಪರಿಚಯ
- ತೊಟ್ಟಿಲ ಹಾಡು
- ಕೆ. ಎಸ್. ನರಸಿಂಹಸ್ವಾಮಿಯವರ ಇತರ ಹಾಡುಗಳು
- ಇತರ ಜೋಗುಳ ಹಾಡುಗಳು
- ಲಾಲಿ...... ಲಾಲಿ....
- ಚಿನ್ನಾ ನಿನ್ನಾ ಮುದ್ದಾಡುವೆ
ಕೆ.ಎಸ್.ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ಕವನ ಸಂಕಲನದಿಂದ ಆಯ್ದ ರಾಯರು ಬಂದರು ಪದ್ಯ
ತಲಕಾವೇರಿ
ಕಾವೇರಿ ನದಿಯ ಉಗಮ ಸ್ಥಾನ
ಗಂಗಾ ನದಿಯ ಉಗಮ ಸ್ಥಾನ ಗಂಗೋತ್ರಿ
ಯಮುನಾ ನದಿಯ ಉಗಮ ಸ್ಥಾನ ಯಮುನೋತ್ರಿ
ನದಿ ಇಲ್ಲದಿದ್ದರೆ ನೀರಿಲ್ಲ, ನೀರಿಲ್ಲದಿದ್ದರೆ ಬರಗಾಲ, ಬರಗಾಲ ಬಂದರೆ..
ಗಂಗಾನದಿಗೆ ಸಂಬಂಧಿಸಿದ ಕಥೆ
ಗಂಗೆ ಭೂಮಿಗೆ ಬಂದ ಬಗೆ:- ಗಂಗೆ ಶಿವನ ಪತ್ನಿ. ತನ್ನ ಜಟೆಯಲ್ಲಿ ಆಕೆಗೆ ಸ್ಥಾನ ನೀಡಿದ್ದಾನೆ,ಆಕೆಯನ್ನು ಭೂಮಿಗೆ ತರಲೆಂದು ದೇವತೆಗಳು ಉಪಾಯ ಹೂಡಿದರು ಎನ್ನುತ್ತಾರೆ ಸ್ಥಳೀಯರು,ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿದಂತೆ. ಗಂಗೆಯನ್ನು ಭೂಮಿಗೆ ತಂದ ಶ್ರೇಯಸ್ಸು ಭಗೀರಥ ರಾಜನಿಗೆ ಸಲ್ಲುತ್ತದೆ, ಇಕ್ವಾಕ್ಷು ವಂಶದ ಸಗರರಾಜನೆಂಬ ಚಕ್ರವರ್ತಿ ಅಶ್ವಮೇಧ ಯಜ್ಙಕ್ಕಾಗಿ ಕುದುರೆ ಬಿಟ್ಟಿದ್ದ, ಇಂದ್ರನು ಅಶ್ವಮೇಧಯಜ್ಞ ಮುಗಿದರೆ ತನ್ನ ಪದವಿ ಹೋಗುವ ಭಯದಿಂದ ಅದನ್ನು ಕದ್ದು ಕಪಿಲ ಮುನಿ (ಪಶ್ಚಿಮ ಬಂಗಾಳದಲ್ಲಿ -ಸಮುದ್ರ ತೀರ) ಆಶ್ರಮದಲ್ಲಿ ಕಟ್ಟಿದ್ದ,ಕುದುರೆಯನ್ನು ಹುಡಿಕಿ ಅಲ್ಲಿಗೆ ಬಂದ ಸಗರರಾಜನ ೬೦೦೦೦ ಪುತ್ರರು, ಧ್ಯಾನಸ್ಥರಾಗಿದ್ದ ಕಪಿಲ ಮಹರ್ಷಿಗಳನ್ನು ಅವಹೇಳನ ಮಾಡತೊಡಗಿದರು, ಅದರಿಂದ ಕುಪಿತರಾದ ಮುನಿಗಳು ಅವರನ್ನು ಭಸ್ಮಗೊಳಿಸಿದರು. ಅವರಿಗೆ ಮುಕ್ತಿ ಸಿಗದೆ ಮೃತ್ಯುಲೋಕದಲ್ಲಿಯೇ ಅಲೆಯತೊಡಗಿದರು
ನಮ್ಮ ಜಿಲ್ಲೆಯಲ್ಲಿ ಹರಿಯುವ ನದಿಗಳು -
ಚಂದ್ರಗಿರಿ ನದಿ ,ಉಪ್ಪಳ ನದಿ,ಕುಂಬ್ಳೆ ನದಿ, ಮೊಗ್ರಾಲ್ ನದಿ,ಬೇಕಲ್ ನದಿ,ಚಿತ್ತಾರಿ ನದಿ, ಕಾರ್ಯಂಕೋಡು ನದಿ.
ಬೆಟಗೇರಿ ಕೃಷ್ಣ ಶರ್ಮರು
- ಇತರ ನಾಡಗೀತೆಗಳು - ಹಚ್ಚೇವು ಕನ್ನಡದ ದೀಪ
ಬೆಟಗೇರಿ ಕೃಷ್ಣ ಶರ್ಮ
ಯಕ್ಷಗಾನ ಭಾಗವತಿಕೆ
No comments:
Post a Comment